ಶನಿವಾರ, ಫೆಬ್ರವರಿ 5, 2011

ಇಂದಿನ ಗೋಷ್ಠಿಗಳು

ಗೋಷ್ಠಿ  2: ಬೆಂಗಳೂರು
5-2-2011 ಶನಿವಾರ ಬೆಳಗ್ಗೆ 9.30ಕ್ಕೆ
ಅಧ್ಯಕ್ಷತೆ: ನ್ಯಾ.ಎ.ಕೆ. ಸದಾಶಿವ
ಗೋಷ್ಠಿ 3: ದೇಶಿ ಸಂಸ್ಕೃತಿ - ತವಕ ತಲ್ಲಣಗಳು
5-2-2011 ಶನಿವಾರ ಏರುಹೊತ್ತು 11.30ಕ್ಕೆ
ಅಧ್ಯಕ್ಷತೆ: ಪ್ರೊ. ಎಸ್.ಜಿ. ಸಿದ್ಧರಾಮಯ್ಯ

ಗೋಷ್ಠಿ 4: ಸಮ್ಮೇಳನಾಧ್ಯಕ್ಷರ ಜೊತೆ ಸಂವಾದ 

5-2-2011 ಶನಿವಾರ ಇಳಿಹೊತ್ತು 2.00ಕ್ಕೆ
ನಡೆಸಿಕೊಡುವವರು: ಡಾ. ಭೈರಮಂಗಲ ರಾಮೇಗೌಡ

ಗೋಷ್ಠಿ 5: ಕಾವ್ಯವಾಚನ - ಗಾಯನ 

5-2-2011 ಶನಿವಾರ ಇಳಿಹೊತ್ತು 4.00ಕ್ಕೆ
ಅಧ್ಯಕ್ಷತೆ: ಡಾ. ಯು.ಆರ್. ಅನಂತಮೂರ್ತಿ

ಗೋಷ್ಠಿ 6: ಹಾಸ್ಯ ಸಂವೇದನೆ

5-2-2011 ಶನಿವಾರ ಇಳಿಹೊತ್ತು 9.30ಕ್ಕೆ
ಅಧ್ಯಕ್ಷತೆ: ಡಾ. ಎಂ. ಕೃಷ್ಣೇಗೌಡ

ಗೋಷ್ಠಿ 2: ಕನ್ನಡ ರಂಗ ಚಳುವಳಿಗಳು
5-2-2011 ಶನಿವಾರ ಬೆಳಗ್ಗೆ 9.30ಕ್ಕೆ
ಅಧ್ಯಕ್ಷತೆ: ಬಿ.ವಿ. ಜಯರಾಂ
ಸ್ಥಳ: ಕುವೆಂಪು ಕಲಾಕ್ಷೇತ್ರ, ವಿ.ವಿ. ಪುರಂ

ಗೋಷ್ಠಿ 3: ನಾಡಪ್ರಭು ಕೆಂಪೇಗೌಡ
5-2-2011 ಶನಿವಾರ ಏರುಹೊತ್ತು 11.30ಕ್ಕೆ
ಅಧ್ಯಕ್ಷತೆ: ಪ್ರೊ. ಹ.ಕ. ರಾಜೇಗೌಡ
ಸ್ಥಳ: ಕುವೆಂಪು ಕಲಾಕ್ಷೇತ್ರ, ವಿ.ವಿ. ಪುರಂ

ಕವಿಗೋಷ್ಠಿ 
5-2-2011 ಶನಿವಾರ ಇಳಿಹೊತ್ತು 2.00ಕ್ಕೆ
ಅಧ್ಯಕ್ಷತೆ: ಡಾ. ಬಿದರಹಳ್ಳಿ ನರಸಿಂಹಮೂರ್ತಿ
ಸ್ಥಳ: ಕುವೆಂಪು ಕಲಾಕ್ಷೇತ್ರ, ವಿ.ವಿ. ಪುರಂ

ಗೋಷ್ಠಿ 4: ಕನ್ನಡ ಪ್ರಜ್ಞೆ - ಸಮೂಹ ಮಾಧ್ಯಮಗಳು
5-2-2011 ಶನಿವಾರ ಇಳಿಹೊತ್ತು 4.30ಕ್ಕೆ
ಅಧ್ಯಕ್ಷತೆ: ಡಿ.ಪಿ. ಪರಮೇಶ್ವರ
ಸ್ಥಳ: ಕುವೆಂಪು ಕಲಾಕ್ಷೇತ್ರ, ವಿ.ವಿ. ಪುರಂ

ಗೋಷ್ಠಿ 3: ಮಹಿಳೆ 
5-2-2011 ಶನಿವಾರ ಬೆಳಗ್ಗೆ 9.30ಕ್ಕೆ
ಅಧ್ಯಕ್ಷತೆ: ಲೀಲಾದೇವಿ ಆರ್. ಪ್ರಸಾದ್
ಸ್ಥಳ: ಮಹಿಳಾ ಸಮಾಜ, ಕೆ.ಆರ್. ರಸ್ತೆ
ಕವಿಗೋಷ್ಠಿ 
5-2-2011 ಶನಿವಾರ ಏರುಹೊತ್ತು 12.30ಕ್ಕೆ
ಅಧ್ಯಕ್ಷತೆ: ಡಾ. ಶ್ರೀರಾಮ ಇಟ್ಟಣ್ಣನವರ
ಸ್ಥಳ: ಮಹಿಳಾ ಸಮಾಜ, ಕೆ.ಆರ್. ರಸ್ತೆ
ಗೋಷ್ಠಿ 3: ಮಕ್ಕಳ ಸಾಹಿತ್ಯ 
5-2-2011 ಶನಿವಾರ ಇಳಿಹೊತ್ತು 2.00ಕ್ಕೆ
ಅಧ್ಯಕ್ಷತೆ: ಡಾ. ನಾ. ಡಿಸೋಜ
ಸ್ಥಳ: ಮಹಿಳಾ ಸಮಾಜ, ಕೆ.ಆರ್. ರಸ್ತೆ